ಬೇಲಿಯೇ ಇಲ್ಲದ
ಸೂರ್ಯ ಮುಳುಗದ ದೇಶ
ವೀರ ಜನತೆಯ ರಕ್ತ
ಕೆಂಪಾದ ಜಲಿಯನ್ವಾಲಾ,
ಆ ರಕ್ತದ ಮೇಲೆ
ಬೆಳೆದ ಹಸಿರು ಮರದ
ಟೊಂಗೆ ಟೊಂಗೆಯಲಿ
ತಿರಂಗಾಧ್ವಜ ನೆಟ್ಟು
ಗೂಟ ಕಟ್ಟಿ, ಗಳ ಹಿಡಿದು
ಗೋಣು ಮೇಲೆತ್ತಿ
ಗೌರವದ ಸೆಲ್ಯೂಟ್ ಕೊಟ್ಟು
ರಾಗವಾಗಿ ಜನಗಣಮನ
ಹಾಡುವೆನು ನಾನು.
*****
ಬೇಲಿಯೇ ಇಲ್ಲದ
ಸೂರ್ಯ ಮುಳುಗದ ದೇಶ
ವೀರ ಜನತೆಯ ರಕ್ತ
ಕೆಂಪಾದ ಜಲಿಯನ್ವಾಲಾ,
ಆ ರಕ್ತದ ಮೇಲೆ
ಬೆಳೆದ ಹಸಿರು ಮರದ
ಟೊಂಗೆ ಟೊಂಗೆಯಲಿ
ತಿರಂಗಾಧ್ವಜ ನೆಟ್ಟು
ಗೂಟ ಕಟ್ಟಿ, ಗಳ ಹಿಡಿದು
ಗೋಣು ಮೇಲೆತ್ತಿ
ಗೌರವದ ಸೆಲ್ಯೂಟ್ ಕೊಟ್ಟು
ರಾಗವಾಗಿ ಜನಗಣಮನ
ಹಾಡುವೆನು ನಾನು.
*****
ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…
ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…
ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…
ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…
ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…